![Badukina Butthi](/img/default-banner.jpg)
- 1 414
- 128 264 592
Badukina Butthi
India
Приєднався 4 лип 2020
ನಮಸ್ತೆ ಗೆಳೆಯರೇ, ಬದುಕಿನ ಬುತ್ತಿ ಕಟ್ಟಿಕೊಂಡ ಜನಸಾಮಾನ್ಯರ ಅಸಮಾನ್ಯ ಕಥೆಗಳನ್ನು ಪರಿಚಯಿಸುವುದು ''ಬದುಕಿನ ಬುತ್ತಿಯ'' ಆಶಯ. ಹರಸಿ ಆಶೀರ್ವದಿಸಿ ಮತ್ತು ಬೆಂಬಲಿಸಿ 🙏🏻
Hello friends, Introducing the common stories of common people who have made life wise, By Badukina Butthi
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Hello friends, Introducing the common stories of common people who have made life wise, By Badukina Butthi
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಇಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ದೇಶ ವಿದೇಶಗಳಿಂದ ಜನ ಬರ್ತಾರೆ!!Hanumanthappa Malai||Part-2
1993ರ ಮಾರ್ಚ್ ತಿಂಗಳ ಮೂರನೇ ತಾರೀಕಿನಿಂದ ವಾಸನ ಎಂಬ ಗ್ರಾಮದಲ್ಲಿ ಶುರುವಾದ ಹನುಮಂತಪ್ಪ ಮಳಲಿ ಅವರ ಪಾರಂಪರಿಕ ನಾಟಿ ವೈದ್ಯ ಸೇವೆ ನಿರಂತರವಾಗಿ ನಡೆದು ಬಂದಿದೆ. ಪ್ರತಿ ಬುಧವಾರ ಈ ಗ್ರಾಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ದೇಶವಿದೇಶಗಳಿಂದ ಇಲ್ಲಿಗೆ ಜನ ಬರ್ತಾರೆ. ಇಲ್ಲಿ ಔಷಧಿ ತೆಗೆದುಕೊಂಡ ಬಳಿಕ ನೀವು ಡಾಕ್ಟರ್ ಹತ್ತಿರ ನಿಮ್ಮ ಫಲಿತಾಂಶವನ್ನು ದೃಢೀಕರಿಸಿಕೊಳ್ಳಬಹುದು. ಇಲ್ಲಿ ಕ್ಯಾನ್ಸರ್ ಗೆದ್ದವರಿದ್ದಾರೆ.ಬಿಪಿ ಶುಗರ್ ಚರ್ಮರೋಗ ಹೀಗೆ ನೂರಾರು ಕಾಯಿಲೆಗಳು ತುಂಬಾ ಕಡಿಮೆ ಖರ್ಚಿನಲ್ಲಿ ವಾಸಿ ಯಾದವರಿದ್ದಾರೆ. ನಂಬಿಕೆ ಇದ್ದರೆ ಖಂಡಿತ ನೀವು ಇಲ್ಲಿಗೆ ಭೇಟಿ ನೀಡಬಹುದು.
Hanumanthappa Malali's traditional Nati Vaidya Seva, which started on the third day of March 1993 in a village called Vasana, has been going on continuously. Every Wednesday, people from all corners of the state and abroad come here to this village. After taking the medicine here you can confirm your result with the doctor. There are people who have conquered cancer, BP, sugar, skin disease and hundreds of diseases at a very low cost. If you have faith then surely you can visit here.
ವಿಳಾಸ: ಸಂಜೀವಿನಿ ನಿಲಯ
ವಾಸನ ಗ್ರಾಮ,ನರಗುಂದ ತಾಲೂಕು,ಗದಗ್ ಜಿಲ್ಲೆ
ಹನುಮಂತಪ್ಪ ಮಳಲಿ : 9341702260
map: maps.app.goo.gl/RS3xHjehHCRmbbhM8
#naativaidya #ayushtv #health #nontraditional #medicine #healthypractices #medicinalplants #healthbenefits #healthtips #miracles #diseases #diseasesandremedies #diseasecontrol #friday #kannada #karnataka #nature #naturallifestyle #naturalremedies
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Hanumanthappa Malali's traditional Nati Vaidya Seva, which started on the third day of March 1993 in a village called Vasana, has been going on continuously. Every Wednesday, people from all corners of the state and abroad come here to this village. After taking the medicine here you can confirm your result with the doctor. There are people who have conquered cancer, BP, sugar, skin disease and hundreds of diseases at a very low cost. If you have faith then surely you can visit here.
ವಿಳಾಸ: ಸಂಜೀವಿನಿ ನಿಲಯ
ವಾಸನ ಗ್ರಾಮ,ನರಗುಂದ ತಾಲೂಕು,ಗದಗ್ ಜಿಲ್ಲೆ
ಹನುಮಂತಪ್ಪ ಮಳಲಿ : 9341702260
map: maps.app.goo.gl/RS3xHjehHCRmbbhM8
#naativaidya #ayushtv #health #nontraditional #medicine #healthypractices #medicinalplants #healthbenefits #healthtips #miracles #diseases #diseasesandremedies #diseasecontrol #friday #kannada #karnataka #nature #naturallifestyle #naturalremedies
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Переглядів: 11 320
Відео
ಊರಿನ ಮಧ್ಯದಲ್ಲೇ DC ಕನ್ವರ್ಷನ್ ಆಗಿರುವ ಕೇವಲ 11 ಸೈಟು!! ಮೊದಲು ಬಂದವರಿಗೆ ಆದ್ಯತೆ!!
Переглядів 8 тис.2 години тому
ಈ ಸೈಟಿಗೆ ಐದು ನಿಮಿಷಕ್ಕೊಂದು ಬಸ್ಸು,ಮುಂದಿನ ದಿನಗಳಲ್ಲಿ ಐದೇ ನಿಮಿಷದಲ್ಲಿ ಮೆಟ್ರೋ ಸೌಲಭ್ಯ ಮತ್ತು ಹಳ್ಳಿ ಪಕ್ಕದಲ್ಲಿ ಇರುವುದರಿಂದ ಹಿಂದೆ ಮನೆ ಕಟ್ಟಬಹುದಾದ ಎಲ್ಲಾ ಸೌಲಭ್ಯಗಳುಳ್ಳ ಕನ್ವರ್ಷನ್ ಸೈಟುಗಳು ಲಭ್ಯ ಇವೆ. 11 ಸೈಟು ಇರುವುದರಿಂದ ಮೊದಲು ಬಂದವರಿಗೆ ಆದ್ಯತೆ. This site has a bus every five minutes, metro facility within five minutes and next to the village, conversion sites are available with all the facilities to build a house in t...
ನಿಮ್ಮ ಯಾವುದೇ ಕಾಯಿಲೆ ಇರಲಿ, ಲಕ್ಷಾಂತರ ಖರ್ಚು ಮಾಡುವುದನ್ನು ಬಿಡಿ ಈ ಗ್ರಾಮಕ್ಕೆ ಒಂದು ಸಲ ಬಂದು ನೋಡಿ!!
Переглядів 17 тис.4 години тому
1993ರ ಮಾರ್ಚ್ ತಿಂಗಳ ಮೂರನೇ ತಾರೀಕಿನಿಂದ ವಾಸನ ಎಂಬ ಗ್ರಾಮದಲ್ಲಿ ಶುರುವಾದ ಹನುಮಂತಪ್ಪ ಮಳಲಿ ಅವರ ಪಾರಂಪರಿಕ ನಾಟಿ ವೈದ್ಯ ಸೇವೆ ನಿರಂತರವಾಗಿ ನಡೆದು ಬಂದಿದೆ. ಪ್ರತಿ ಬುಧವಾರ ಈ ಗ್ರಾಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ದೇಶವಿದೇಶಗಳಿಂದ ಇಲ್ಲಿಗೆ ಜನ ಬರ್ತಾರೆ. ಇಲ್ಲಿ ಔಷಧಿ ತೆಗೆದುಕೊಂಡ ಬಳಿಕ ನೀವು ಡಾಕ್ಟರ್ ಹತ್ತಿರ ನಿಮ್ಮ ಫಲಿತಾಂಶವನ್ನು ದೃಢೀಕರಿಸಿಕೊಳ್ಳಬಹುದು. ಇಲ್ಲಿ ಕ್ಯಾನ್ಸರ್ ಗೆದ್ದವರಿದ್ದಾರೆ.ಬಿಪಿ ಶುಗರ್ ಚರ್ಮರೋಗ ಹೀಗೆ ನೂರಾರು ಕಾಯಿಲೆಗಳು ತುಂಬಾ ಕಡಿಮೆ ಖರ್ಚಿನಲ್ಲಿ ವ...
ಸಂಜೆ 4 ಗಂಟೆಯಿಂದ ರಾತ್ರಿ 10 ರವರೆಗೆ ಇಲ್ಲಿ ದಿನ ನಿತ್ಯ ಜನ ಜಾತ್ರೆ!! Subbanna mirchi masal!!
Переглядів 106 тис.7 годин тому
ದಾವಣಗೆರೆಯ ಸುಬ್ಬಣ್ಣ ಮಿರ್ಚಿ ಮಸಾಲಾ ಹೋಟೆಲ್ಗೀಗ 40 ವರ್ಷ. ಇಲ್ಲಿ ದಿನನಿತ್ಯ ಸಾವಿರಾರು ಜನ ಭೇಟಿ ಕೊಡ್ತಾರೆ. ಇಲ್ಲಿಯ ಮಿರ್ಚಿ,ಚುರುಮುರಿ ಒಗ್ಗರಣೆಯ ರುಚಿಗೆ ಮಾರುಹೋದವರೇ ಇಲ್ಲ. ದಾವಣಗೆರೆಗೆ ಬಂದಾಗ ಮಿಸ್ ಮಾಡದೆ ಭೇಟಿ ನೀಡಿ!! Subbanna Mirchi Masala Hotel owner of Davangere is 40 years old. Thousands of people visit here daily. There is no one who is addicted to the taste of Mirchi and Churumuri. Don't miss a visit when you come to...
ಶಿವ ಬಂದು ಗಟ್ಟಿ ಬಂಗಾರ ಕೊಟ್ಟೋಗ್ಯಾನ, ಅದಕ್ಕ ನಾನಿಷ್ಟು ವರ್ಷ ಬದುಕಿನಿ !! ಬೆಲ್ಲದ್ ಬಸಮ್ಮ!!
Переглядів 18 тис.9 годин тому
ಈ ಸಂಚಿಕೆಯಲ್ಲಿ ಲಾಭ ನಷ್ಟದ ಮಾತುಕತೆ ಇಲ್ಲ.ಸುತ್ತಲೂ ಹತ್ತು ಹಳ್ಳಿಗೆ ಬೆಲ್ಲದ ಬುಟ್ಟಿ ತಲೆಯ ಮೇಲೆ ಹೊತ್ತು ಹತ್ತಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ತಿರುಗಿ ಬೆಲ್ಲ ಹಂಚಿದ ಬೆಲ್ಲದ ಬಸಮ್ಮನ ಕಥೆ ಇದು. ಬಸಮ್ಮನ ಬದುಕಿನ ಬುತ್ತಿಯ ಜೊತೆ ಮೂರು ಆಡಳಿತದ ಮಗ್ಗಲುಗಳು ತೆಗೆದುಕೊಳ್ಳುತ್ತವೆ. ರಾಜರ ಕಾಲ, ಬ್ರಿಟಿಷರ ಕಾಲ,ಗಾಂಧಿ ಕಾಲದ ಅನಾವರಣ ಆಗುತ್ತಾ ಹೋಗುತ್ತದೆ. ಆಗಿನ ಕಾಲದ ರಾಜಕೀಯ ಮಗ್ಗಲುಗಳು ತೆರೆದುಕೊಳ್ಳುತ್ತಾ ಗಾಂಧಿ ಸತ್ಯಾಗ್ರಹದ ಸ್ವತಂತ್ರದ ಪರಿಕಲ್ಪನೆಯನ್ನು ತನ್ನದೇ ಆದ ಸಾಹಿತ್ಯದ...
ನಾನು ಮದುವೆಯಾದಾಗ ನನಗೆ ಮೂರು ತಿಂಗ್ಳು, ನನ್ನ ಗಂಡನಿಗೆ 11 ತಿಂಗ್ಳು!!# ಬೆಲ್ಲದ್ ಬಸಮ್ಮ
Переглядів 53 тис.12 годин тому
ಈ ಸಂಚಿಕೆಯಲ್ಲಿ ಲಾಭ ನಷ್ಟದ ಮಾತುಕತೆ ಇಲ್ಲ.ಸುತ್ತಲೂ ಹತ್ತು ಹಳ್ಳಿಗೆ ಬೆಲ್ಲದ ಬುಟ್ಟಿ ತಲೆಯ ಮೇಲೆ ಹೊತ್ತು ಹತ್ತಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ತಿರುಗಿ ಬೆಲ್ಲ ಹಂಚಿದ ಬೆಲ್ಲದ ಬಸಮ್ಮನ ಕಥೆ ಇದು. ಬಸಮ್ಮನ ಬದುಕಿನ ಬುತ್ತಿಯ ಜೊತೆ ಮೂರು ಆಡಳಿತದ ಮಗ್ಗಲುಗಳು ತೆಗೆದುಕೊಳ್ಳುತ್ತವೆ. ರಾಜರ ಕಾಲ, ಬ್ರಿಟಿಷರ ಕಾಲ,ಗಾಂಧಿ ಕಾಲದ ಅನಾವರಣ ಆಗುತ್ತಾ ಹೋಗುತ್ತದೆ. ಆಗಿನ ಕಾಲದ ರಾಜಕೀಯ ಮಗ್ಗಲುಗಳು ತೆರೆದುಕೊಳ್ಳುತ್ತಾ ಗಾಂಧಿ ಸತ್ಯಾಗ್ರಹದ ಸ್ವತಂತ್ರದ ಪರಿಕಲ್ಪನೆಯನ್ನು ತನ್ನದೇ ಆದ ಸಾಹಿತ್ಯದ...
ಇಲ್ಲಿ ಅಡುಗೆಗೆ ಗಾಣದ ಎಣ್ಣೆ ಬಳಸ್ತೀವಿ.!! ಜೋಳದ ರೊಟ್ಟಿ, ಅನ್ನದ ಹುಳಿ ಉಂಡೆ ಇಲ್ಲಿ ಸ್ಪೆಷಲ್!! ಶಿವಾ ಹೋಟೆಲ್
Переглядів 62 тис.14 годин тому
ಶಿವಾ ಹೋಟೆಲ್ ಹುಟ್ಟುವುದರ ಹಿಂದೆ ರೋಚಕ ಕಥೆಗಳಿವೆ. 16ನೇ ವಯಸ್ಸಿನಲ್ಲಿ ಪ್ರಕಾಶ ರವರು ಚಿಕ್ಕ ಚಹಾ ಅಂಗಡಿಯಿಂದ ಪ್ರಯಾಣ ಶುರುವಾದದ್ದು ನಂತರ,ಶಿವಾ ಡಾಬಾ ತದನಂತರ ಎರಡು ಎಕರೆಯಲ್ಲಿ ಈಗ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ EV ಚಾರ್ಜಿಂಗ್ ಪಾಯಿಂಟ್ ಜೊತೆಗೆ ವಸತಿ ನಿಲಯ ಕೂಡ ಇದೆ.ಹೈವೇ ರೋಡಿನಲ್ಲೊಂದು ಸುಸಜ್ಜಿತವಾದ ಹೋಟೆಲ್ ಮಿಸ್ ಮಾಡದೆ ಭೇಟಿ ನೀಡಿ!! There are exciting stories behind the birth of Shiva Hotel. Prakash's journey started with a small tea s...
"ನಿಮ್ಮ ಯಾವುದೇ ತೊಂದರೆ ಇರಲಿ ತುರ್ತು ಸೇವೆಗೆ ಇಲ್ಲಿ ನಂಬರ್ ಗಳಿವೆ ಬಳಸಿಕೊಳ್ಳಿ !!||NP Amruthesh|
Переглядів 5 тис.16 годин тому
ಮಾನ್ಯ ವಕೀಲರಾದ ಅಮೃತೇಶ್ ಪಿ.ಎನ್ ರವರು ಸಾರ್ವಜನಿಕ ಹಿತಾಸಕ್ತಿ ಕೇಸುಗಳನ್ನು ಹಾಕಿ ಗೆದ್ದು ಹೆಸರುವಾಸಿಯಾದವರು. ಕಾನೂನಿನ ಬಗ್ಗೆ ಅಪಾರ ಅನುಭವ ಹೊಂದಿದವರು.ಇನ್ನು ಮುಂದಿನ ದಿನಗಳಲ್ಲಿ ಪ್ರತಿ ಸಂಡೇ ಬದುಕಿನ ಬುತ್ತಿ ವಾಹಿನಿಯಲ್ಲಿ ನಿಮ್ಮ ಸಮಸ್ಯೆ ಏನೇ ಇದ್ದರೂ ಉತ್ತರಿಸಲಿದ್ದಾರೆ. ಮಿಸ್ ಮಾಡದೇ ಕುಟುಂಬ ಸಮೇತ ಕುಳಿತು ನೋಡಿ. Amritesh P.N., an eminent lawyer, is known for winning public interest cases. He has a lot of experience in law. He will answer any...
ಇಲ್ಲಿ ಎಲ್ಲಾ ತರಹದ ಹಿಟ್ಟುಗಳು ಮತ್ತು ಗಾಣದ ಎಣ್ಣೆಗಳನ್ನು ನಿಮ್ಮೆದುರಿಗೆ ತಯಾರಿಸಿ ಕೊಡ್ತಾರೆ!!
Переглядів 33 тис.19 годин тому
ಬೆಂಗಳೂರಿಗೆ ಇದೊಂದು ಹೊಸ ಕೊಡುಗೆ.ಕಳೆದು ಹೋದ ಸಾಂಪ್ರದಾಯಿಕ ಮಸಾಲೆ ಪದಾರ್ಥಗಳನ್ನು ನೀವೇ ಆಯ್ಕೆ ಮಾಡಿ ನಿಮ್ಮೆದುರಿಗೆ ಗಿರಣಿಗೆ ಹಾಕಿ ಕೊಡ್ತಾರೆ.ಪ್ರತಿಯೊಬ್ಬರ ರುಚಿಗೆ ತಕ್ಕ ಮಸಾಲೆ ಪದಾರ್ಥಗಳು ಮತ್ತು ಹಿಟ್ಟುಗಳು ಹಾಗೂ ಗಾಣದ ಎಣ್ಣೆಗಳು ಇಲ್ಲಿ ತಯಾರಿಸಿ ಕೊಡಲಾಗುತ್ತೆ.ಮಿಸ್ ಮಾಡದೆ ಭೇಟಿ ನೀಡಿ!! This is a new gift to Bangalore. They select the lost traditional spices and mill them in front of you. Spices, flours and essential oils are prepared h...
ಈ ಸ್ಕೂಲ್ ನೋಡಿದರೆ ಛೆ ನಾನು ಈ ಶಾಲೆಯಲ್ಲಿ ಓದಬಾರದಿತ್ತಾ ಅಂತ ಅನ್ನಿಸದೇ ಇರುವುದೇ ಇಲ್ಲ!!
Переглядів 98 тис.21 годину тому
ಛೇ ನನಗೂ ಈ ಸ್ಕೂಲ್ ಸಿಗಬಾರದಿತ್ತಾ ಅಂತ ಅನ್ನಿಸದೇ ಇರುವುದೇ ಇಲ್ಲ.ಧಾರವಾಡದ ಬಾಲಬಳಗ ನೋಡುತ್ತಿದ್ದರೆ ನನಗೆ ಅಕ್ಷರ ಸಹ ಹೀಗೆ ಅನಿಸಿದ್ದು. ಇಲ್ಲಿಯ ಪ್ರಕೃತಿ ಮತ್ತೆ ಆಟದ ಮೂಲಕ ಪಾಠ ನಡೆಯುವ ಪರಿ ನಿಜಕ್ಕೂ ಅನನ್ಯ.ಈಗಲೂ ಕಾಲ ಮಿಂಚಿಲ್ಲ ನಿಮ್ಮ ಮಕ್ಕಳನ್ನು ಬಾಲಬಳಗಕ್ಕೆ ಸೇರಿಸಿ. ಮಕ್ಕಳ ಮುಂದಿನ ಭವಿಷ್ಯಕ್ಕೆ ಭದ್ರಬುನಾದಿ ಹಾಕಿ. I can't help but feel that I shouldn't have got this school. If the children of Dharwad were watching, they would have also felt ...
ಸಹಜ ಕೃಷಿ,ಸರಳ ಜೀವನ ಶೈಲಿಯೊಂದಿಗೆ ರಂಗ ತರಬೇತಿ!!ಖರ್ಚು ವೆಚ್ಚ ಎಲ್ಲಾ ಫ್ರೀ. ಜೊತೆಗೆ ಸಂಬಳ!!
Переглядів 15 тис.День тому
ಈ ಸಂಚಿಕೆಯಲ್ಲಿ ಬಾಲ ಬಳಗ ಮನೆಯಲ್ಲೇ ಉದಯಿಸಿದ ಕಥೆ ಇದೆ. ಜೊತೆಗೆ ಸುಮನ ಸಂಗಮದ ಫಲಾನುಭವಿಗಳ ಅನುಭವದ ಬುತ್ತಿ ಕೂಡ ಇದೆ.ಒಟ್ಟಾರೆ ಸಮೃದ್ಧ ಬದುಕಿನ ಅನುಭವಾಮೃತವಿದೆ. In this episode, there is a story where the children are raised at home. In addition, there is also the wealth of experience of the beneficiaries of Sumana Sangam. ಡಾ. ಸಂಜೀವ್ ಕುಲಕರ್ಣಿ : 919448143100 map:maps.app.goo.gl/wR6dwQfE56yu6LZQ8 ವಿಳಾಸ : ಸುಮನ ಸಂಗಮ ಕಾಡು ತ...
ಇಲ್ಲಿವರೆಗೂ ನಾನಂತೂ ಇಂಥ ಮನೆಯನ್ನು ಎಲ್ಲೂ ನೋಡಿಲ್ಲ!! ನೀವು ನೋಡಿದ್ದರೆ ಕಮೆಂಟ್ಸ್ ಬಾಕ್ಸ್ ಅಲ್ಲಿ ತಿಳಿಸಿ!!
Переглядів 62 тис.День тому
ಇಲ್ಲಿವರೆಗೂ ನಾನಂತೂ ಇಂಥ ಮನೆಯನ್ನು ಎಲ್ಲೂ ನೋಡಿಲ್ಲ!! ನೀವು ನೋಡಿದ್ದರೆ ಕಮೆಂಟ್ಸ್ ಬಾಕ್ಸ್ ಅಲ್ಲಿ ತಿಳಿಸಿ!!
ಪ್ರತಿದಿನ 3 ಕ್ವಿಂಟಲ್ ಜೋಳ, 25 ಜನ ರೊಟ್ಟಿ ಬೇಯಿಸುವವರು, 75 ಹಂಚು!! ತಿಂಗಳಿಗೆ 4.5 ಲಕ್ಷ ರೊಟ್ಟಿ ಸೇಲ್!!
Переглядів 212 тис.День тому
ಪ್ರತಿದಿನ 3 ಕ್ವಿಂಟಲ್ ಜೋಳ, 25 ಜನ ರೊಟ್ಟಿ ಬೇಯಿಸುವವರು, 75 ಹಂಚು!! ತಿಂಗಳಿಗೆ 4.5 ಲಕ್ಷ ರೊಟ್ಟಿ ಸೇಲ್!!
ಈ ಅಸಲಿ ಬೆಣ್ಣೆ ದೋಸೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನ ಬರ್ತಾರೆ!! ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್!!
Переглядів 56 тис.День тому
ಈ ಅಸಲಿ ಬೆಣ್ಣೆ ದೋಸೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನ ಬರ್ತಾರೆ!! ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್!!
ಮನೆಯಲ್ಲೇ ಮಾಡಿದ ಎಲ್ಲಾ ತರಹದ ಬೆಣ್ಣೆಗಳಿಗೆ ಇಲ್ಲಿ ಜನವೋ ಜನ!!
Переглядів 157 тис.14 днів тому
ಮನೆಯಲ್ಲೇ ಮಾಡಿದ ಎಲ್ಲಾ ತರಹದ ಬೆಣ್ಣೆಗಳಿಗೆ ಇಲ್ಲಿ ಜನವೋ ಜನ!!
ಈ ಸೈಟಿಗೆ ಈ ದಿನ ಹತ್ತು ಸಾವಿರ ಹಾಕಿದರೆ ಮುಂದಿನ ದಿನಗಳಲ್ಲಿ 20 ಲಕ್ಷ ಪಡೆಯಿರಿ!!
Переглядів 18 тис.14 днів тому
ಈ ಸೈಟಿಗೆ ಈ ದಿನ ಹತ್ತು ಸಾವಿರ ಹಾಕಿದರೆ ಮುಂದಿನ ದಿನಗಳಲ್ಲಿ 20 ಲಕ್ಷ ಪಡೆಯಿರಿ!!
ದುಡ್ಡು ಡಬಲ್ ಮಾಡಿಕೊಡುವ ಯಾವುದೇ ಕಂಪನಿಗಳಾಗಲಿ, ಮಾರುಕಟ್ಟೆ ಗಳಾಗಲಿ ಇಲ್ಲ!! ಮೋಸ ಹೋಗಬೇಡಿ!!
Переглядів 8 тис.14 днів тому
ದುಡ್ಡು ಡಬಲ್ ಮಾಡಿಕೊಡುವ ಯಾವುದೇ ಕಂಪನಿಗಳಾಗಲಿ, ಮಾರುಕಟ್ಟೆ ಗಳಾಗಲಿ ಇಲ್ಲ!! ಮೋಸ ಹೋಗಬೇಡಿ!!
ಮಂಗಳವಾರಕ್ಕೆಂದು ತಂದ ಒಂದು ಕಾರಿನಿಂದ 400 ಕಾರುಗಳಾದ ಕಥೆ!!
Переглядів 8 тис.14 днів тому
ಮಂಗಳವಾರಕ್ಕೆಂದು ತಂದ ಒಂದು ಕಾರಿನಿಂದ 400 ಕಾರುಗಳಾದ ಕಥೆ!!
ಮ್ಯೂಚರ್ ಫಂಡ್ ನಲ್ಲಿ ಹೂಡಿಕೆ ಮಾಡಿ 3 ಫ್ಲಾಟ್ ಹೊಂದಿರುವ ಭಿಕ್ಷುಕ!!
Переглядів 38 тис.14 днів тому
ಮ್ಯೂಚರ್ ಫಂಡ್ ನಲ್ಲಿ ಹೂಡಿಕೆ ಮಾಡಿ 3 ಫ್ಲಾಟ್ ಹೊಂದಿರುವ ಭಿಕ್ಷುಕ!!
ನೀವು ಮಲಗಿದರೂ ದುಡ್ಡನ್ನು ಮಲಗಲು ಬಿಡಬೇಡಿ!!Even if you sleep, don't let your money sleep!!
Переглядів 69 тис.14 днів тому
ನೀವು ಮಲಗಿದರೂ ದುಡ್ಡನ್ನು ಮಲಗಲು ಬಿಡಬೇಡಿ!!Even if you sleep, don't let your money sleep!!
ನೀವು ಒಂದು ಸಾವಿರ ದುಡ್ಡು ಹಾಕಿ ದೊಡ್ಡ ದೊಡ್ಡ ಕಂಪನಿಗಳಿಗೆ ಓನರ್ ಆಗಬಹುದು
Переглядів 30 тис.14 днів тому
ನೀವು ಒಂದು ಸಾವಿರ ದುಡ್ಡು ಹಾಕಿ ದೊಡ್ಡ ದೊಡ್ಡ ಕಂಪನಿಗಳಿಗೆ ಓನರ್ ಆಗಬಹುದು
ನೀವು ದುಡ್ಡು ಉಳಿಸುವುದನ್ನು ಭಗವದ್ಗೀತೆ ಮತ್ತು ರಾಮಾಯಣದಿಂದಲೂ ಕಲಿಯಬಹುದು!!
Переглядів 35 тис.14 днів тому
ನೀವು ದುಡ್ಡು ಉಳಿಸುವುದನ್ನು ಭಗವದ್ಗೀತೆ ಮತ್ತು ರಾಮಾಯಣದಿಂದಲೂ ಕಲಿಯಬಹುದು!!
ಮದುವೆ ಎನ್ನುವುದು ಎರಡು ವ್ಯಕ್ತಿಗಳ ಮಿಲನ ಅಲ್ಲ.ಎರಡು ಕುಟುಂಬಗಳ ಸಂಬಂಧ!!
Переглядів 8 тис.21 день тому
ಮದುವೆ ಎನ್ನುವುದು ಎರಡು ವ್ಯಕ್ತಿಗಳ ಮಿಲನ ಅಲ್ಲ.ಎರಡು ಕುಟುಂಬಗಳ ಸಂಬಂಧ!!
ಅಯ್ಯೋ ಪುಟ್ಪಾತ್ ನಲ್ಲಿ ಹೋಟೆಲ್ ಮಾಡಿದ್ದೀಯಾ! ಅಂತ ಹಂಗಿಸುವವರಿಗೆ 5 ಲಕ್ಷ ಸಾಲ ಕೇಳಿ ನೋಡೋಣ?
Переглядів 66 тис.21 день тому
ಅಯ್ಯೋ ಪುಟ್ಪಾತ್ ನಲ್ಲಿ ಹೋಟೆಲ್ ಮಾಡಿದ್ದೀಯಾ! ಅಂತ ಹಂಗಿಸುವವರಿಗೆ 5 ಲಕ್ಷ ಸಾಲ ಕೇಳಿ ನೋಡೋಣ?
ಓದಿದೀವಿ ಅನ್ನೋ ಮಾತ್ರಕ್ಕೆ ಅದೇ ಕೆಲಸ ಮಾಡಬೇಕಾಗಿಲ್ಲ!!ಮನಸ್ಸಿಗೆ ತೃಪ್ತಿ ಕೊಡುವ ಯಾವ ಕೆಲಸವೂ ಸಣ್ಣದಲ್ಲ!ಶುರು ಮಾಡಿ
Переглядів 158 тис.21 день тому
ಓದಿದೀವಿ ಅನ್ನೋ ಮಾತ್ರಕ್ಕೆ ಅದೇ ಕೆಲಸ ಮಾಡಬೇಕಾಗಿಲ್ಲ!!ಮನಸ್ಸಿಗೆ ತೃಪ್ತಿ ಕೊಡುವ ಯಾವ ಕೆಲಸವೂ ಸಣ್ಣದಲ್ಲ!ಶುರು ಮಾಡಿ
ಬದುಕಿನಲ್ಲಿ ಭರವಸೆ ಕಳೆದುಕೊಳ್ಳಬೇಡ!! ಬದುಕಿನ ಬುತ್ತಿ ನಿಮ್ಮ ಜೊತೆಗಿದೆ!!
Переглядів 7 тис.21 день тому
ಬದುಕಿನಲ್ಲಿ ಭರವಸೆ ಕಳೆದುಕೊಳ್ಳಬೇಡ!! ಬದುಕಿನ ಬುತ್ತಿ ನಿಮ್ಮ ಜೊತೆಗಿದೆ!!
ಜಗಳ ಯಾವುದಕ್ಕಾದರೂ ಆಗಿರಲಿ ಒಂದು sorry ಕೇಳಿಬಿಡಿ!!
Переглядів 25 тис.21 день тому
ಜಗಳ ಯಾವುದಕ್ಕಾದರೂ ಆಗಿರಲಿ ಒಂದು sorry ಕೇಳಿಬಿಡಿ!!
ತಂದೆ ತಾಯಿ, ಅಣ್ಣ ತಮ್ಮ, ಬಂಧು ಬಳಗ ಹೇಗಿರಬೇಕು ಅನ್ನೋದನ್ನ ಅಣ್ಣಾವ್ರನ್ನು ನೋಡಿ ಕಲಿತಿದ್ದು!! Part-6!!
Переглядів 4,5 тис.21 день тому
ತಂದೆ ತಾಯಿ, ಅಣ್ಣ ತಮ್ಮ, ಬಂಧು ಬಳಗ ಹೇಗಿರಬೇಕು ಅನ್ನೋದನ್ನ ಅಣ್ಣಾವ್ರನ್ನು ನೋಡಿ ಕಲಿತಿದ್ದು!! Part-6!!
ನನಗೇನು ವಯಸ್ಸಾಗಿಲ್ಲ ಅನ್ನೋದೇ ದೊಡ್ಡ ಭರವಸೆ!!The biggest hope is that I am not old!!
Переглядів 16 тис.21 день тому
ನನಗೇನು ವಯಸ್ಸಾಗಿಲ್ಲ ಅನ್ನೋದೇ ದೊಡ್ಡ ಭರವಸೆ!!The biggest hope is that I am not old!!
ನೂರು ಸುಳ್ಳು ಹೇಳಿ ಮದುವೆ ಮಾಡು ಅನ್ನೋದೆಲ್ಲ ಸುಳ್ಳು!! ಒಂದು ಸುಳ್ಳು ಕೂಡ ಮದುವೆ ಮುರಿಯಬಹುದು!!
Переглядів 7 тис.28 днів тому
ನೂರು ಸುಳ್ಳು ಹೇಳಿ ಮದುವೆ ಮಾಡು ಅನ್ನೋದೆಲ್ಲ ಸುಳ್ಳು!! ಒಂದು ಸುಳ್ಳು ಕೂಡ ಮದುವೆ ಮುರಿಯಬಹುದು!!
🙏
🙏🙏🙏🙏
ಸರ್ ತುಂಬಾ ಉಪಯುಕ್ತ ಮಾಹಿತಿ.. ಈ PMFME ಲೋನ್ ಸೌಲಭ್ಯ ಬೇರೆ ಬ್ಯುಸಿನೆಸ್ ಗೆ ಅಪ್ಲೈ ಆಗುತ್ತಾ.. ಪ್ಲೀಸ್ ಹೇಳಿ
Super ಅಕ್ಕ
Hi
ಒಳ್ಳೆ ವಿಡಿಯೋ ಮಾಡಿರ ಧನ್ಯವಾದಗಳು
I ❤Davanagere
ನಾನೂ ಸಹ ತುಂಬಾ ಸಲ ಬೆಂಗಳೂರಿನಿಂದ ಮೈಸೂರ್ ಗೆ ಹೋಗುವಾಗ ಇದೇ ಹೋಟೆಲ್ ನಲ್ಲಿ ದೋಸೆ ತಿಂದು ಹೋಗ್ತಿದ್ದೆ.ರುಚಿಯಂತೂ ಅತ್ಯದ್ಭುತ 👌🏼👌🏼👌🏼👌🏼😋 ಅದ್ಭುತವಾಗಿದೆ
Pure ghee video madi sir.
ಸರ್ ಇವರು ನಮ್ಮ ಅಜ್ಜಿಯ ತಾಯಿ ❤❤🩹😍
Ur all videos soo inspiring story sir❤ hige mundhuvaritane irli , gottilla esto smaritanadindha kulita yuvaka yuvatiyarigella thumba andare tumba prerane agutte . more important ur interview common people slang alli thumba connect aagotara irutte 🙏
ಈ ಕೂಡು ಕುಟುಂಬ ನೋಡಿ ಬಹಳ ಸಂತೋಷ ವಾಯಿತು
ನನಗೆ ೪೫ ವಷ೯ ಕಿವಿ ಕೇಳುವದು ಇಲ್ಲ. ಔಷಧ ಇದೆ...
Adbhutha jeevana 🎉
Kanakapura dalinu madi sir
Any admission for 8th and 10th
Bahala chenda ajji
ನಿಮ್ಮ ಫೋನ್ no ಕೊಡಿ ಇಲ್ವಾ ಆಫೀಸ್ ಅಡ್ರೆಸ್ಸ್ ಕೊಡಿ ಸರ್
ತಪ್ಪು ಮಾಡಿದಮೇಲೆ ಶಿಕ್ಷೆ ಅನುಭವಿಸಿ ಉಪ್ಪು ತಿಂಧಮೇಲೆ ನೀರು ಕುಡಿಯಲೇ ಬೇಕು
ತುಂಬಾ ಉಪಯುಕ್ತ ಮಾಹಿತಿ ನೀಡಿದ ಚನ್ನಾಲ್ಗ ಕೋಟಿ ವಂದನೆಗಳು ನಿಮ್ಮಅಂತ ಪ್ರಾಮಾಣಿಕ ಲಾಯರ್ ಅತೀ ಅತೀ ವಿರಳ ❤❤❤❤❤
ಬಡಕುಟುಂಬದವರಿಗೆ ಬಹಳಷ್ಟು ಜನರು ಉಪಯೋಗ ಪಡೆಯಬಹುದು ಎಂದು ನನ್ನ ಅಭಿಪ್ರಾಯ 🙏🙏
Nange eee lyf government scl nalli sikkide... Bt eee reeti maragida irlilla aata uta phaata kelagade godeyalli kuthu bariyoke board and paper cutting singing isttu ittu namge gaviyappa anno sir bandidru avru makkala bagge bahala tym kodoru government scl ge avre idea maadi bahalasttu anukulagalanna maadidru idanna nodtta nange nenpaaytu
Idhondhu shuddha Bulde
Very nice akka 😋😋😋
ರತ್ನಮ್ಮ ನಮ್ಮ ಅತ್ತೆ ಶುದ್ದ ಬೆಣ್ಣೆ ತಂದು ಮಾರುತ್ತಾಳೆ ಬೆಣ್ಣೆ ತಿನ್ನಿ ಆರೋಗ್ಯವಾಗಿರಿ
Yes chennagide nanu taste madiddene
ಹೊಗೆಯಲ್ಲಿ ನಿರಂತರ 8 ಗಂಟೆ ಕಾಲ ರೊಟ್ಟಿ ಬೇಯಿಸುವಾಗ ಅಲ್ಲಿ ದುಡಿಯುತ್ತಿರುವ ಮಹಿಳೆಯರ ಕಣ್ಣಿನ ಮೇಲೆ ತೀರ ಅಪಾಯಕಾರಿ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಸೌದೆ ಬದಲು LPG ಬಳಸಿ
ಇ. ವಿಡಿಯೋಗೆ ಕಾಮೆಂಟ್ ಮಾಡಬೇಕೊ ಬೇಡವೋ ಗೊತ್ತಿಲ್ಲ. ಹೀಗೆ . ಎರೆಡುವರೆ ವರ್ಷದ ಹಿಂದೆ ಒಬ್ಬರು ಮಹಿಳೆ ತಮ್ಮ ತಾಯಿಯ ಕ್ಯಾನ್ಸರ್ ಕಾಯಲೆ ಬಗ್ಗೆ ಒಂದು ವಿಡಿಯೋ ಮಾಡಿ ಹಂಚ್ಚಿಕೊಂಡಿದ್ದರು. ಮತ್ತು ವಿಡಿಯೋ ಮಾಡಿದ ಮಹಿಳೆ ಮುಖ ಚಹರೆ ತೋರಿಸಿಲ್ಲ. ಕೇವಲ ತಾಯಿಯಿ ಫೋಟ ಮಾತ್ರ ಹೇಳಿದರು. ಅವರು ಹಾಸನ ಜಿಲ್ಲೆ ಚನ್ನರಾಯಪಟ್ಟಣದವರು ಎಂದು ಹೇಳಿಕೊಂಡಿದ್ದರು. ಅಂದಿನಿಂದ ಇವರ ವಾಸನ ಗ್ರಾಮಕ್ಕೆ ಜನರು ಬಹಳ ಜನ ಬರುವುದಕ್ಕೆ ಸುರು ಮಾಡಿದಾರೆ. ನಾನು ನನ್ನ ಮಡದಿಗೆ ಕಾನ್ಸರಿಗೆ ಔಷಧಿ . ಇವರಿಂದ ಪಡೆದುಕೊಂಡು 4.000 ಸಾವಿರ ಪಡೆಯುತಿದ್ದರು. ಹನುಮಂತ ಮಳಲಿ ಅಂತ ಇವರ ಹೆಸರು. ನಮ್ಮ ಮಡದಿ ಉಳಿಯಲಿಲ್ಲ. 3 ನೇ ಹಂತದಲ್ಲಿ ರೋಗ ಇತ್ತು. ನಾವು ಕಾಯಿಲೆ ಬಗ್ಗೆ ಗೊತ್ತಾದ ಕೂಡಲೇ ಆಸ್ಪತ್ರೆಯಲ್ಲಿ. ರೆಡಿಯೇಷನ್. ಕಿಮೋ ಬ್ರಾಕಿ ಥೆರಫಿ. ಎಲ್ಲಾ ಮಾಡಿಸಿದ್ದು ನಂತರ ಇವರ ಔಷಧಿ ಕೊಡಿಸಿದು. ಹಾದರೂ ವಾಸಿ ಹಾಗಲಿಲ್ಲ. ಇವರು ಕೊಡುವ ಔಷಧಿಗೆ ಬೆಲೆ ಸಲ್ಪ ಜಾಸ್ತಿ. ಜನರು . ಹಾಗೂ ರೋಗಿಗಳು ಅರ್ಥ ಮಾಡಿಕೊಳ್ಳಬೇಕು. ಈ ಭೂಮಿ ಮೇಲೆ ನಮ್ಮ ಆಯಸ್ಸು ಮುಗಿದರೆ . ಒಂದು ನಿಮಿಷ ಕೂಡ ಇರಲು ಸಾಧ್ಯವಿಲ್ಲ. ಸಾವಿಗೆ ಕಾಯಿಲೆಗಳು. ಅವಘಡಗಳು ಬರಲೇ ಬೇಕು ಎಂಬುದು ಇಲ್ಲ. ಎಂತಹ ಕಾಯಿಲೆ ಬಂದರೂ ಸಹ. ರೋಗಿಗಳ ಧ್ಯೆರ್ಯವೇ. 60.70. ಪರ್ಸೆಂಟ್ ಕಾಯಿಲೆಯನ್ನ ಗುಣಪಡಿಸುತ್ತವೆ ಎಂದು ಬಹಳ ಜನ ವೈದ್ಯರುಗಳೇ ಹೇಳುತ್ತಾರೆ. ಕರೋನ ಕಾಯಿಲೆ ಸಮಯದಲ್ಲಿ ಕಾಯಿಲೆ ಬಂದು ಸತ್ತವರಿಗಿಂತ ಭಯ ಪಟ್ಟಿ. ಸತ್ತವರು ಹೆಚ್ಚು ಜನ . ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ.2.3.45. ಚಿಕ್ಕ ಮಕ್ಕಳಿಗೆ. ಈ ಕ್ಯಾನ್ಸರ್ ಕಾಯಿಲೆ ಇರುವುದು ನೋಡಿದರೆ. ಮುಂದೆ ಈ ಕಾಯಿಲೆ ಬಹುತೇಕ ಸರ್ವೆ ಸಾಮಾನ್ಯ ಅನ್ನುವ ಹಾಗಿದೆ. ಯಾರೂ ಸಹ ಯಾವ ಖಾಯಿಲೆ ಬಂದರು. ಆಸ್ಪತ್ರೆಗೆ ಹೋಗಿ ದೈರ್ಯದಿಂದ ಚಿಕಿತ್ಸೆ ಪಡೆಯಿರಿ. ಧೈರ್ಯದಿಂದ ಇರಿ: ಇದಕ್ಕೆ ಮುಖ್ಯ ಕಾರಣ. ನಾವು ದಿನ ನಿತ್ಯ ಕುಡಿಯುವ ನೀರಿಗೆ - ತಿನ್ನುವ ಆಹಾರ. ಹಣ್ಣುಗಳು. ಹಾಲು.ವಿಷಕಾರಿ.ಔಷಧಿ ಹಾಕುತ್ತಿರುವುದು. ಒಂದು ಕಡೆ. ವಾಯು ಮಾಲಿನ್ಯ. ಹಾಳು ಮಾಡುತ್ತಿರುವುದು ಕೂಡ ಕಾರಣ. ದಯವಿಟ್ಟು . ಕೋಲಾಪುರ.ಕನ್ನೇರಿ.ಶ್ರಿ ಸಿದ್ಧ ಗಿರಿ ಮಠದ ಮಾಹಾಸ್ವಾಮಿಗಳ . ವಿಡಿಯೋಗಳನ್ನು U. TUB. ಮುಖಾಂತರ ನೋಡಿ.. ಬಹಳ ಮುಖ್ಯವಾಗಿ ನಮ್ಮ ಅನ್ನಧಾತ ಪ್ರಭುಗಳು ರೈತರು. ಹಾಗೂ ಸಾರ್ವಜನಿಕರು. ಜೀವನದಲ್ಲಿ ಅಳವಡಿಸಿಕೊಳ್ಳಿ.ಸಾಧ್ಯವಾದರೆ ಒಮ್ಮೆ. ಈ ಸ್ಥಳಕ್ಕೆ ಖುದ್ದಾಗಿ.ಹೋಗಿ ನೋಡಿ ಬನ್ನಿ. ಎಲ್ಲರಿಗೂ ಶುಭವಾಗಲಿ. -
Suapar
Nice sir 👌
ತುಂಬಾ ಚೆನ್ನಾಗಿದೆ. ಇಂತದೇ ಶಾಲೆ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿದೆ. ನನ್ನ ಮಕ್ಕಳು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.
Super CM😅😅😅😅😅
🙏🙏
ದೇವರು ನಿಮಗೆ ಒಳ್ಳೆಯದು ಮಾಡಲಿ ತಂಗಿ 👌👌👌🌹🌹🌹🌹🌹
ತುಂಬಾ ಧನ್ಯವಾದಗಳು ಸರ್
ದೇವ್ರು ನಿಮ್ಮ್ನ್ ಚನಾಗಿ ಈಡ್ಲಿ 🙏🙏
ಶುಗರ ಕೆ ಏನು ಔಷಧಮಾಡಬೇಕು ಫೋಟೋ ಹೊಡೆದು ಹಾಕಿ ಪ್ಲೀಜ
Sir adreesa
ಎಚ್ಚು ಮಾತನಾಡಲಿಕೆ ಹೋಗಲ್ಲ. ಅಮ್ಮ ಶರಣು ಶರಣು 🙏 🙏 ಇವರ ಪರಿಚಯ ಮಾಡಿದ ನಿಮಗೆ ವಂದನೆಗಳು 🙏
Remive tgat banni beehare oota madona audio. Not needed. Nd previous clipping. Directly show starting video. Your video title shows with which topic u r covering
ಎಲ್ಲಾ ಸುಳ್ಳು ನಂಬಬೇಡಿ
Om.You have done one of the best Informat Vedio. Keep it.
Sir
ಪೊನನ0ಬರಹಾಕರಿ
Sir nange l4 l5 problem edi sir lagata
Heartily 🙏🙏to this Great Guru. God in human form. wonderful simply no words. Kids shld be taught in open atmosphere not in so called caged class room with high donation. Competition, status all r killing the our beautiful kids. They shld know our culture be friendly love and respect each other. Blessed and lucky r those kids learning there in Nature’s bed. wish more schools like this shld come. Education is giving knowledge not business. Once again 🙏🙏to this wonderful Guruji.
It's good sir please mention the ur contact number also
ನೆಮ್ಮದಿಯ ಜೀವನಕಳೆಯಲು ಸ್ವರ್ಗಸದೃಶ್ ಮನೆ, ವರ್ಣಿಸಲು ಶಬ್ದಗಳಿಲ್ಲ, 👌👌👌👌👌🙏🙏🙏🙏🙏
Vasan gram Rona taluk Gadag dist
Ka vi meaning or is it your surname sir